ಧಾರವಾಡ ಎಡಿಷನಲ್ ಎಸ್ಪಿ ಮೇಲೆ ಕೈ ಎತ್ತಿದ ಸಿಎಂ..ಪೋಲೀಸ ಅಧಿಕಾರಿ ನಾರಾಯಣ ಭರಮನಿ ಗೊಡೆಯಲು ಹೋದ ಸಿಎಂ.

Share to all

ಧಾರವಾಡ ಎಡಿಷನಲ್ ಎಸ್ಪಿ ಮೇಲೆ ಕೈ ಎತ್ತಿದ ಸಿಎಂ..ಪೋಲೀಸ ಅಧಿಕಾರಿ ನಾರಾಯಣ ಭರಮನಿ ಅವರಿಗೆ ಹೊಡೆಯಲು ಹೋದ ಸಿಎಂ.

ಬೆಳಗಾವಿ:-ಬೆಲೆ ಏರಿಕೆ ಖಂಡಿಸಿ ಬೆಳಗಾವಿಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಸಿದ್ಧರಾಮಯ್ಯ ಭಾಷಣದ ವೇಳೆ ಧಾರವಾಡ ಎಡಿಷನಲ್ ಎಸ್ಪಿ ನಾರಾಯಣ ಭರಮನಿ ಮೇಲೆ ಕೈ ಎತ್ತಿದ ಘಟನೆ ನಡೆಯಿತು.

ಸಿಎಂ ಭಾಷಣದ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗುತ್ತಿದ್ದಂತೆ ಪೋಲೀಸ ಅಧಿಕಾರಿ ನಾರಾಯಣ ಭರಮನಿ ವಿರುದ್ಧ ಸಿದ್ಧರಾಮಯ್ಯ ಗರಂ ಆಗಿ ಕೈ ಎತ್ತಿದ್ದಾರೆ.

ವಿಡಿಯೋ ಇದೆ ನೋಡಿ.

ಉದಯ ವಾರ್ತೆ
ಬೆಳಗಾವಿ


Share to all

You May Also Like

More From Author