ಹಾಡು ಹಗಲೇ ಯುವಕನ ಬರ್ಭರ ಕೊಲೆ ನಡೀತಾ..? ಯುವಕನ ಕತ್ತು ಸೀಳಿ ಕೊಲೆ ಮಾಡಿರುವ ಶಂಕೆ…ಕೊಲೆ ಮಾಡಿ ಗಣೇಶ ವಿಸರ್ಜನೆ ಬಾವಿಯಲ್ಲಿ ಶವ ಎಸೆದ ದುಷ್ಕರ್ಮಿಗಳು.

Share to all

ಹಾಡು ಹಗಲೇ ಯುವಕನ ಬರ್ಭರ ಕೊಲೆ ನಡೀತಾ..?
ಯುವಕನ ಕತ್ತು ಸೀಳಿ ಕೊಲೆ ಮಾಡಿರುವ ಶಂಕೆ…ಕೊಲೆ ಮಾಡಿ ಗಣೇಶ ವಿಸರ್ಜನೆ ಬಾವಿಯಲ್ಲಿ ಶವ ಎಸೆದ ದುಷ್ಕರ್ಮಿಗಳು.

ಹುಬ್ಬಳ್ಳಿ:- ಹಾಡು ಹಗಲೇ ಯುವಕನೋರ್ವನನ್ನು ಕೊಲೆ ಮಾಡಿ ಬಾವಿಗೆ ಎಸೆದು ಹೋದ ಘಟನೆ ಹುಬ್ಬಳ್ಳಿಯ ಇಂದಿರಾ ಗ್ಲಾಸ್ ಹೌಸನಲ್ಲಿ ನಡೆದಿದೆ.

ಉಲ್ಲೇಶ ಹನುಮಂತಪ್ಪ ಹಾಲರವಿ ವಯಸ್ಸು (38) ಎಂಬಾತನೇ ಕೊಲೆಯಾದ ಯುವಕ ಎಂದು ಗುರುತಿಸಲಾಗಿದ್ದು ಹುಬ್ಬಳ್ಳಿ ಉಪನಗರ ಪೋಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ ರಾತ್ರಿ ಮನೆಯಿಂದ ಹೊರಗೆ ಹೋಗಿದ್ದ ಉಲ್ಲೇಶ ವಾಪಸ್ಸು ಮನೆಗೆ ಬಂದಿರಲಿಲ್ಲಾ.ಇಂದು ಇಂದಿರಾ ಗಾಜಿಮ ಮನೆಯ ಗಣೇಶ ವಿಸರ್ಜನೆ ಮಾಡುವ ಬಾವಿಯಲ್ಲಿ ಶವ ಪತ್ತೆಯಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author