ಬಿಜೆಪಿ ಮುಖಂಡ ವೀರೇಶ ಅಂಚಟಗೇರಿ ಸ್ವಾಮೀಜಿಗಳಿಗೆ ಒತ್ತಡ ಹಾಕಿ ಹೇಳಿಕೆ ಕೊಡಿಸಿದರಾ..? ಸ್ವಾಮೀಜಿ ಒತ್ತಡ ಹಾಕಿ ಪತ್ರಕ್ಕೆ ಸಹಿ ಹಾಕಿಸಿದ್ದರು ಅಂತಾ ಸ್ವಾಮೀಜಿ ಹೇಳಿದ್ದು ಯಾಕೆ..?
ಧಾರವಾಡ:-ಧಾರವಾಡ ಮುರುಘಾಮಠದ ಡಾ; ಮಲ್ಲಿಕಾರ್ಜುನ ಸ್ವಾಮಿಗಳು ನಿನ್ನೆ ಪತ್ರಿಕಾ ಪ್ರಕಟಣೆ ಮತ್ತು ವಿಡಿಯೋ ಹೇಳೆಕೆಯ ಹಿಂದೆ ಬಿಜೆಪಿ ಮುಖಂಡ ವೀರೇಶ ಅಂಚಟಗೇರಿಯ ಕೈವಾಡವಿದೆಯೇ ಎನ್ನುವ ಮಾತುಗಳು ಈಗ ಕೇಳಿ ಬರುತ್ತಿವೆ.