ಸಮುದಾಯ ಸಂಘಟಕರ ಎರಡನೇ ವಿಕೆಟ್ ಪತನ…ತಾವಾಗಿಯೇ ಮಹಾನಗರ ಪಾಲಿಕೆ ಬಿಡುತ್ತಿರುವ ಗ್ರೀನ್ ಇಂಕ್ ಅಧಿಕಾರಿಗಳು.ಇದು ಉದಯ ವಾರ್ತೆ ಇಂಪ್ಯಾಕ್ಟ್.
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸಮುದಾಯ ಸಂಘಟಕರ ದರ್ಭಾರ ಅಂತಾ ಉದಯ ವಾರ್ತೆ ಸರಣಿ ಸುದ್ದಿ ಪ್ರಸಾರ ಮಾಡಿತ್ತು.ಆ ಹಿನ್ನೆಲೆಯಲ್ಲಿ ಸಮುದಾಯ ಸಂಘಟನಾಧಿಕಾರಿಗಳಾಗಿದ್ದ ರಮೇಶ ನೂಲ್ವಿ ಈಗ ಪಾಲಿಕೆಯಿಂದ ಎತ್ತಂಗಡಿ ಆಗಿದ್ದಾರೆ.