ವಿದ್ಯಾಕಾಶಿಯಲ್ಲಿ ಮೊಳಗಿದ ಕನ್ನಡ ಡಿಂಡಿಮ..ಜಗ್ಗಲಗಿ ಬಾರಿಸುವ ಮೂಲಕ ಮೇಯರ್ ರಾಮಣ್ಣ ಬಡಿಗೇರ ಚಾಲನೆ…

Share to all

ವಿದ್ಯಾಕಾಶಿಯಲ್ಲಿ ಮೊಳಗಿದ ಕನ್ನಡ ಡಿಂಡಿಮ..ಜಗ್ಗಲಗಿ ಬಾರಿಸುವ ಮೂಲಕ ಮೇಯರ್ ರಾಮಣ್ಣ ಬಡಿಗೇರ ಚಾಲನೆ...

 

ಧಾರವಾಡ:-ಕನ್ನಡ ರಾಜ್ಯೋತ್ಸವದ ಅಂಗವಾಗಿ ಧಾರವಾಡದಲ್ಲಿ ಭುವನೇಶ್ವರಿ ತಾಯಿ ಭವ್ಯ ಮೆರವಣಿಗೆಯನ್ನು ಶಿವಾಜಿ ವರ್ತುಲದಿಂದ ಕಲಾಭವನದ ವರೆಗೆ ಏರ್ಪಡಿಸಲಾಗಿತ್ತು.
ಈ ಭವ್ಯ ಮೆರವಣಿಗೆಯಲ್ಲಿ ಪಾಲಿಕೆಯ ಪೂಜ್ಯ ಮಹಾಪೌರರು ಹಾಗೂ ಉಪ ಮಹಾಪೌರರು, ವಿರೋಧ ಪಕ್ಷದ ನಾಯಕರು, ಮಾನ್ಯ ಆಯುಕ್ತ ಡಾ:- ಈಶ್ವರ ಉಳ್ಳಾಗಡ್ಡಿ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಪಾಲಿಕೆಯ ಸದಸ್ಯರುಗಳು, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಕನ್ನಡ ಪರ ಸಂಘಟನೆಗಳು, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಉದಯ ವಾರ್ತೆ
ಧಾರವಾಡ.


Share to all

You May Also Like

More From Author