ಸರಕಾರದ ಆದೇಶಕ್ಕೆ ಡೋಂಟ್ ಕೇರ್ ಎಂದ ಹುಬ್ಬಳ್ಳಿ ಪಾಲಿಕೆ.ಸರಕಾರದ ಆ ಒಂದು ಆದೇಶದಿಂದ ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳಿಗೆ ಟೆನ್ಸನ್..ಟೆನ್ಸನ್..

Share to all

ಸರಕಾರದ ಆದೇಶಕ್ಕೆ ಡೋಂಟ್ ಕೇರ್ ಎಂದ ಹುಬ್ಬಳ್ಳಿ ಪಾಲಿಕೆ.ಸರಕಾರದ ಆ ಒಂದು ಆದೇಶದಿಂದ ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳಿಗೆ ಟೆನ್ಸನ್..ಟೆನ್ಸನ್..

ಹುಬ್ಬಳ್ಳಿ:- ಸರಕಾರ ಕಳೆದ ಇಪ್ಪತ್ತೈದು ದಿನಗಳ ಹಿಂದೆ ಮಾಡಿದ ಆ ಒಂದು ಆದೇಶ ಇಪ್ಪತ್ತಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಂದೇ ಜ್ವರ ಬಂದಿವೆ.ಅಂದಿನಿಂದ ಇಂದಿನವರೆಗೂ ಕಂಡ ಕಂಡ ರಾಜಕಾರಿಣಿಗಳ ಮನೆ ಬಾಗಿಲು ಕಾಯಲು ಆರಂಭಿಸಿದ್ದಾರೆ.

ಸರಕಾರ ಇಪ್ಪತ್ತೈದು ದಿನಗಳ ಹಿಂದೆಯೇ ಆ ಒಂದು ಆದೇಶ ಮಾಡಿದ್ದರೂ ಹುಬ್ಬಳ್ಳಿ ಮಹಾನಗರ ಪಾಲಿಕೆ ಇವತ್ತಿಗೂ ಏನೂ ಮಾಡಿಲ್ಲಾ.ಅಂದರೆ ಸರಕಾರಿ ಆದೇಶಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಿಮ್ಮತ್ತಿಲ್ಲವಾ ಅಂತಾ ಅದೇ ಮಹಾನಗರ ಪಾಲಿಕೆಯ ಕೆಲ ಅಧಿಕಾರಿಗಳು ಮಾತಾಡಿಕೊಳ್ಳೋವಂತಾಗಿದೆ.

ಸರಕಾರ ಮಾಡಿದ ಆದೇಶವಾದರೂ ಏನು?ಯಾವಾ ಯಾವ ಅಧಿಕಾರಿಗಳಿಗೆ ಟೆನ್ಸನ್ ಆರಂಭವಾಗಿದೆ ಎಲ್ಲವನ್ನೂ ದಾಖಲೆ ಸಮೇತ ವೀಕ್ಷಿಸಿ ಉದಯ ವಾರ್ತೆಯಲ್ಲಿ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author