ರೇಣುಕಾಚಾರ್ಯಗೆ ಹಂದಿ ಎಂದ ಬಸನಗೌಡ ಪಾಟೀಲ್ ಯತ್ನಾಳ.ಅಂತಹ ಥರ್ಡ್ ಗ್ರೇಡ್ ರಾಜಕಾರಣಿಯ ಪ್ರಶ್ನೆಗೆ ಉತ್ತರ ಕೊಡಲ್ಲ..

Share to all

ರೇಣುಕಾಚಾರ್ಯಗೆ ಹಂದಿ ಎಂದ ಬಸನಗೌಡ ಪಾಟೀಲ್ ಯತ್ನಾಳ.ಅಂತಹ ಥರ್ಡ್ ಗ್ರೇಡ್ ರಾಜಕಾರಣಿಯ ಪ್ರಶ್ನೆಗೆ ಉತ್ತರ ಕೊಡಲ್ಲ..

ಹುಬ್ಬಳ್ಳಿ:+ಮಾಜಿ ಶಾಸಕ ರೇಣುಕಾಚಾರ್ಯ ವಿರುದ್ದ ಯತ್ನಾಳ ಗರಂ.ಹಾದಿ ಬೀದಿಲಿ ಹೋಗೋರಿಗೆ ಹಂದಿಗಳಿಗೆ ನಾನು ಉತ್ತರ ಕೊಡಲ್ಲ ಎಂದ ಯತ್ನಾಳ..

ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಏನ ಮಾತನಾಡಿದ್ದಾರೆ ಕೇಳಿ..

 

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author