ಮಧ್ಯಾಹ್ನ ಮೂರು ಗಂಟೆಗೆ ಹೊರಬರಲಿದೆ ಶ್ರೀಕಾಂತ ಭವಿಷ್ಯ. ಮೂರು ಗಂಟೆಯವರೆಗೆ ತೀರ್ಪು ಕಾಯ್ದಿರಿಸಿದ ಹುಬ್ಬಳ್ಳಿಯ ಒಂದನೆಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ.

Share to all

ಮಧ್ಯಾಹ್ನ ಮೂರು ಗಂಟೆಗೆ ಹೊರಬರಲಿದೆ ಶ್ರೀಕಾಂತ ಭವಿಷ್ಯ.
ಮೂರು ಗಂಟೆಯವರೆಗೆ ತೀರ್ಪು ಕಾಯ್ದಿರಿಸಿದ ಹುಬ್ಬಳ್ಳಿಯ ಒಂದನೆಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ.

ಹುಬ್ಬಳ್ಳಿ:-ಬಂಧಿತ ಶ್ರೀಕಾಂತ ಪೂಜಾರಿ ಅವರ ಭವಿಷ್ಯ ಮದ್ಯಾಹ್ನ ಮೂರು ಘಂಟೆಗೆ ಹೊರಬೀಳಲಿದೆ.ಮೂರು ಗಂಟೆಗೆ ತೀರ್ಪು ಹೊರಬಂದ್ರು ಶ್ರೀಕಾಂತಗಿಲ್ಲ ಇಂದು ಬಿಡುಗಡೆ ಭಾಗ್ಯ.

1 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ಬಂದ ನಂತ್ರ ದಾಖಲೆಗಳನ್ನು 5 ಮತ್ತು 3 ನೇ ಜೆಎಮ್ಎಫ್‌ಸಿ ನ್ಯಾಯಾಲಕ್ಕೆ ಕೊಡಬೇಕು.
ತೀರ್ಪು ಆದೇಶವನ್ನ ಈ ಎರಡೂ ಕೋರ್ಟ್‌ಗಳಿಗೆ ತಲುಪಿಸಬೇಕು.ನಂತ್ರ ಸಾಯಂಕಾಲ 6 ಗಂಟೆಯವರೆಗೆ ತೀರ್ಪಿನ ಆದೇಶವನ್ನ ಜೈಲು ಅಧಿಕಾರಿಗಳ ಕೈ ಸೇರಬೇಕು.
ಒಂದು ವೇಳೆ ಸಮಯದ ಅಭಾವದಿಂದ ತೀರ್ಪು ಆದೇಶ ಕೈ ಸೇರುವುದು ತಡವಾದ್ರೆ ಶ್ರೀಕಾಂತನಿಗಿಲ್ಲ ಇಂದು ಬಿಡುಗಡೆ ಭಾಗ್ಯ.
ಹೀಗಾಗಿ ನಾಳೆ ಸಿಗಲಿದೆ ಶ್ರೀಕಾಂತಗೆ ಜೈಲಿನಿಂದ ಮುಕ್ತಿ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author