ಹುಬ್ಬಳ್ಳಿ-ಧಾರವಾಡಕ್ಕೆ ತಿಪ್ಪಣ್ಣ ಮಜ್ಜಗಿ ಗ್ರಾಮಾಂತರಕ್ಕೆ ನಿಂಗಪ್ಪ ಸುತಗಟ್ಟಿ ಅದ್ಯಕ್ಷರಾಗಿ ಆಯ್ಕೆ.
ಬೆಂಗಳೂರು: ಭಾರತೀಯ ಜನತಾ ಪಕ್ಷ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಲ್ಲ ಜಿಲ್ಲೆಗಳಿಗೂ ಆದೇಶ ಹೊರಡಿಸಿದೆ.
ಧಾರವಾಡದ ಮಹಾನಗರ ಜಿಲ್ಲಾ ಅಧ್ಯಕ್ಷರನ್ನಾಗಿ ತಿಪ್ಪಣ್ಣ ಮಜ್ಜಗಿ ಅವರನ್ನ ಆಯ್ಕೆ ಮಾಡಲಾಗಿದ್ದು, ಗ್ರಾಮಾಂತರ ವಿಭಾಗಕ್ಕೆ ಕಲಘಟಗಿಯ ನಿಂಗಪ್ಪ ಸುತಗಟ್ಟಿ ಅವರನ್ನ ಆಯ್ಕೆ ಮಾಡಲಾಗಿದೆ.
ಈ ಬಾರಿ ಧಾರವಾಡ ಗ್ರಾಮೀಣ ಜಿಲ್ಲಾದ್ಯಕ್ಷ ಸ್ಥಾನವನ್ನು ಧಾರವಾಡ ತಾಲೂಕಿಗೆ ಕೊಡತಾರೆ ಎನ್ನಲಾಗಿತ್ತು.ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ.
ಉದಯ ವಾರ್ತೆ ಬೆಂಗಳೂರು.