ಬಿಜೆಪಿ ರಾಜ್ಯಾದ್ಯಕ್ಷ ಬಿ ವಾಯ್ ವಿಜಯೇಂದ್ರ ಸ್ವಾಗತಕ್ಕೆ ಗಜ ಗಾತ್ರದ ಹೂವಿನ ಹಾರ ಸಿದ್ಧ.ಬಿಜೆಪಿ ಯುವ ಮುಖಂಡ ಅನೂಪ.ಬಿಜವಾಡ ಅವರಿಂದ ಹೂವಿನ ಹಾರ ತಯಾರಿ ಸಿದ್ಧತೆ.

Share to all

ಬಿಜೆಪಿ ರಾಜ್ಯಾದ್ಯಕ್ಷ ಬಿ ವಾಯ್ ವಿಜಯೇಂದ್ರ ಸ್ವಾಗತಕ್ಕೆ ಗಜ ಗಾತ್ರದ ಹೂವಿನ ಹಾರ ಸಿದ್ಧ.ಬಿಜೆಪಿ ಯುವ ಮುಖಂಡ ಅನೂಪ.ಬಿಜವಾಡ ಅವರಿಂದ ಹೂವಿನ ಹಾರ ತಯಾರಿ ಸಿದ್ಧತೆ.

ಹುಬ್ಬಳ್ಳಿ:- ರಾಜ್ಯ ಬಿಜೆಪಿಯ ಚುಕ್ಕಾಣೆ ಹಿಡಿದಿರುವ ಯುವ ಮುಖಂಡ ಬಿ ವಾಯ್ ವಿಜಯೇಂದ್ರ ಮೊದಲ ಬಾರಿಗೆ ಹುಬ್ಬಳ್ಳಿ ನಗರಕ್ಕೆ ಆಗಮಿಸುತ್ತಿದ್ದು ಅವರ ಸ್ವಾಗತಕ್ಕೆ ಬಿಜೆಪಿಯಿಂದ 25 ಪೂಟಿನ ಹೂವು ಹಾಗೂ ಸೇಬಿನ ಹಾರ ಸಿದ್ದಗೊಳ್ಳುತ್ತಿದೆ.

ನಗರದ ದುರ್ಗದಬೈಲಿನ ಹೂವಿನ ಅಂಗಡಿಯಲ್ಲಿ ಬಿಜೆಪಿ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಅದ್ಯಕ್ಷ ತಿಪ್ಪಣ್ಣ ಮಜ್ಜಿಗಿ ಅವರ ಮಾರ್ಗದರ್ಶನದಂತೆ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ಅನೂಪ.ಬಿಜವಾಡ ಅವರು ಹೂವಿನ ಹಾರ ಸಿದ್ಧಗೊಳಿಸಿದ್ದಾರೆ.

ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಅವರನ್ನು ಈ ಬ್ರಹತ್ ಗಾತ್ರದ ಹಾರವನ್ನು ಹಾಕಿ ಹುಬ್ಬಳ್ಳಿಗೆ ಸ್ವಾಗತ ಕೋರಲಿದ್ದಾರೆ ಬಿಜೆಪಿ ಮುಖಂಡರು.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author