ಧಾರವಾಡ ಸಂಸದರ ಕ್ರೀಡಾ ಮಹೋತ್ಸವದಲ್ಲಿ ಸಖತ್ ಸ್ಟೆಪ್ ಹಾಕಿದ ಶಾಸಕ.ಕಾಣದಂತೆ ಮಾಯವಾದನೋ ಹಾಡಿಗೆ ಸ್ಟೆಪ್ ಹಾಕಿದ ಎಂ ಆರ್ ಪಿ.

Share to all

ಧಾರವಾಡ ಸಂಸದರ ಕ್ರೀಡಾ ಮಹೋತ್ಸವದಲ್ಲಿ ಸಖತ್ ಸ್ಟೆಪ್ ಹಾಕಿದ ಶಾಸಕ.ಕಾಣದಂತೆ ಮಾಯವಾದನೋ ಹಾಡಿಗೆ ಸ್ಟೆಪ್ ಹಾಕಿದ ಎಂ ಆರ್ ಪಿ.

ಹುಬ್ಬಳ್ಳಿ:-ಧಾರವಾಡ ಸಂಸದ ಪ್ರಹ್ಲಾದ ಜೋಶಿ ಪ್ರಸ್ತುತ ಪಡಿಸುತ್ತಿರುವ ಕಬಡ್ಡಿ ಉತ್ಸವ ಕುಂದಗೋಳದಲ್ಲಿ ನಿನ್ನೆಯಿಂದ ನಡೆಯುತ್ತಿದ್ದು.ಜನ ಹುಚ್ಚೆದ್ದು ಕುಣಿಯುವಂತೆ ಕುಂದಗೋಳ ಕಬಡ್ಡಿ ಉತ್ಸವ ನಡೆಯುತ್ತಿದೆ.

ಈ ಮದ್ಯೆ ನಿನ್ನೆ ರಾತ್ರಿ ಹೊನಲು ಬೆಳಕಿನ ಕಬಡ್ಡಿ ಉತ್ಸವದಲ್ಲಿ ಶಾಸಕ ಎಂ ಆರ್ ಪಾಟೀಲ ಜನರ ಜೊತೆಗೆ ಕಾಣದಂತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಬಿಟ್ಟನೋ ಹಾಡಿಗೆ ಸ್ಟೆಪ್ ಹಾಕಿ ಜನರನ್ನು ಮತ್ತಷ್ಟು ಹುರಿದುಂಬಿಸಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author