ಧಾರವಾಡ ಸುತ್ತ ಮುತ್ತ ಚಿರತೆ ಹಾವಳಿ.ಡಂಗುರ ಸಾರಿದ ಅರಣ್ಯ ಇಲಾಖೆ.ಜನ ಎಚ್ಚರದಿಂದ ಇರಲು ಸೂಚನೆ.

Share to all

ಧಾರವಾಡ ಸುತ್ತ ಮುತ್ತ ಚಿರತೆ ಹಾವಳಿ.ಡಂಗುರ ಸಾರಿದ ಅರಣ್ಯ ಇಲಾಖೆ.ಜನ ಎಚ್ಚರದಿಂದ ಇರಲು ಸೂಚನೆ.

ಧಾರವಾಡ:-ಧಾರವಾಡದ ಸುತ್ತಮುತ್ತ ಚಿರತೆ ಹಾವಳಿ ಆರಂಭವಾಗಿದೆ.
ಧಾರವಾಡ ತಾಲೂಕಿನ ಗುಳೇದಕೊಪ್ಪ,ಮದಿಕೊಪ್ಪ, ಹಳೇ ತೆಗೂರು ಗ್ರಾಮಗಳ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು.ಚಿರತೆ ಓಡಾಡುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ
.
ಹೊಲದಲ್ಲಿ ಮೂರು ಚಿರತೆಗಳು ಮಲಗಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.ಗುಳೇದಕೊಪ್ಪ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮದಲ್ಲಿ ಡಂಗುರ ಸಾರಿ ಎಚ್ಚರಿಕೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ್ದಾರೆ.

ಉದಯ ವಾರ್ತೆ ಧಾರವಾಡ


Share to all

You May Also Like

More From Author