ದಾವೂದ್(ಎಂ ಡಿ) ಕೊಲೆಗೆ ಯತ್ನ ಪ್ರಕರಣ.ಎಂಟು ಜನರ ಹೆಡಮುರಿ ಕಟ್ಟಿದ ಟೌನ್ ಪೋಲೀಸರು.
ಹುಬ್ಬಳ್ಳಿ:- ಕಳೆದ ಗುರುವಾರ ರಾತ್ರಿ ಎಲ್ಲರೂ ಶಿವರಾತ್ರಿ ಸಂಭ್ರಮದಲ್ಲಿರುವಾಗಲೇ ಹತ್ತಾರು ಜನ ಸೇರಿ ಎರಡು ಗುಂಪುಗಳಾಗಿ ರೌಡೀ ಶೀಟರ್ ದಾವೂದ್ @(MD) ಮೇಲೆ ಕೊಲೆಗೆ ಯತ್ನ ಮಾಡಿದ್ದ ಎಂಟು ಜನರನ್ನು ಹುಬ್ಬಳ್ಳಿ ನಗರ ಪೋಲೀಸ ಠಾಣೆಯ ಪೋಲೀಸರು ಬಂಧಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಂಜುಮನ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಅಂಜುಮನ್ ಕಮೀಟಿ ಆಸ್ಪತ್ರೆಯ ಸದಸ್ಯತ್ವ ಪಡೆದಿರುವ ದಾವೂದ್ ಊಫ್೯ MD ಮೇಲೆ ರೌಡಿಗಳು ದಾಳಿ ಮಾಡಿದ್ದರು.ಕೂದಲೆಳೆ ಅಂತರದಲ್ಲಿ ಎಂಡಿ ಪಾರಾಗಿ ಬಂದು ನಗರ ಪೋಲೀಸ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಹೌದು ಇದೆಲ್ಲಾ ಯಾಕೆ ನಡೀತು ಅಂತಾ ಪ್ರಕರಣ ಕೆದಕಾ ಹೋದರೆ ಅದು ಎಕ್ಕಾ ರಾಜಾ ರಾಣಿ ಕಡೆ ಬೆರಳು ಮಾಡಿ ತೋರಿಸುತ್ತಿದೆ.ಆದರೆ ಪೋಲೀಸರ ತನಿಖೆಯಲ್ಲಿ ಇದೆಲ್ಲವೂ ಏನಾಯ್ತು ಗೊತ್ತಿಲ್ಲಾ….