ಅಂಜಲಿ ಕೊಲೆ ಪ್ರಕರಣ.ಚನ್ನಮ್ಮ ವೃತ್ತದಲ್ಲಿ ಅಂಜಲಿ ಶವ ಇಟ್ಟು ಪ್ರತಿಭಟನೆ.ಆರೋಪಿಗೆ ಗಲ್ಲು ಶಿಕ್ಷೆಗೆ ಒತ್ತಾಯ.

Share to all

ಅಂಜಲಿ ಕೊಲೆ ಪ್ರಕರಣ.ಚನ್ನಮ್ಮ ವೃತ್ತದಲ್ಲಿ ಅಂಜಲಿ ಶವ ಇಟ್ಟು ಪ್ರತಿಭಟನೆ.ಆರೋಪಿಗೆ ಗಲ್ಲು ಶಿಕ್ಷೆಗೆ ಒತ್ತಾಯ.

ಹುಬ್ಬಳ್ಳಿ:-ಇಂದು ಬೆಳ್ಳಂ ಬೆಳಿಗ್ಗೆ ಅಂಜಲಿ ಅಂಬಿಗೇರ ಎಂಬ ಯುವತಿಯ ಕೊಲೆ ನಡೆದಿತ್ತು.ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಅಂಜಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು.

ಚನ್ನಮ್ಮ ವೃತ್ತದಲ್ಲಿ ಟೈರಗೆ ಬೆಂಕಿ ಹಚ್ಚಿ ಕಾನೂನು ಸುವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು ಅಲ್ಲದೇ ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author