ಹೊರ ರಾಜ್ಯದವರಿಂದ ಅಪರಾಧ ಕೃತ್ಯ.. ಜಿಲ್ಲಾವಾರು ಮಾಹಿತಿ ಸಂಗ್ರಹಿಸಲು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡುವಂತೆ ಮಾನ್ಯ ಗೃಹ ಸಚಿವರಲ್ಲಿ ಮನವಿ.
ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ. ಅಂಜಲಿ ಸಹೋದರಿ ಯಶೋಧ ಆತ್ಮಹತ್ಯೆಗೆ ಯತ್ನ. ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನ. Posted on May 18, 2024May 19, 2024 by Udaya Varthe Share to allಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ. ಅಂಜಲಿ ಸಹೋದರಿ ಯಶೋಧ ಆತ್ಮಹತ್ಯೆಗೆ ಯತ್ನ. ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನ. ಹುಬ್ಬಳ್ಳಿ:-ಅಂಜಲಿ ಹತ್ಯೆ ಪ್ರಕರಣ ಅಂಜಲಿ ಸಹೋದರಿ ಯಶೋಧಾ ಮನೆಯಲ್ಲಿ ಫಿನೈಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. https://youtu.be/1vR3OcZllnQ?si=OEem8hd0RQrGPe47 ಹುಬ್ಬಳ್ಳಿಯ ವೀರಾಪುರ ಓಣಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯಶೋಧ ತನ್ನ ಸಹೋದರಿ ಹತ್ಯೆಯಾದ ನಂತರ ಆರೋಪಿ ಹಾಗೂ ಪೋಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಸತಾ ಬಂದಿದ್ದಳು. ಯಶೋಧಾಳನ್ನು ಸ್ಥಳೀಯರು ಸರಿಯಾದ ಸಮಯಕ್ಕೆಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ ಹಿನ್ನೆಲೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇಂದು ಪ್ರತಿಭಟನೆ ವೇಳೆಯೂ ಪ್ರಜ್ಞೆ ತಪ್ಪಿ ಬಿದ್ದಿದ್ದ ಸಹೋದರಿ ಯಶೋಧ ಪ್ರತಿಭಟನೆ ನಂತರ ಮನೆಗೆ ಹೋದ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಉದಯ ವಾರ್ತೆ ಹುಬ್ಬಳ್ಳಿ. Share this:FacebookXLike this:Like Loading... Related Share to all
ನಿವೃತ್ತ IPS ಕೊಲೆಗೆ ಆ ಯುವತಿಯ ನಂಟೇ ಕಾರಣವಾಯಿತಾ..ದೈತ್ಯನನ್ನು ಮುಗಿಸಿದ್ದೇನೆಂದ ಪತ್ನಿ ಪಲ್ಲವಿ ವಿಡಿಯೋ ಕಾಲ್…. April 20, 2025
ಧಾರವಾಡ: ಕುಡಿಯುವ ನೀರಿನ ಸಮಸ್ಯೆ ಚರ್ಚೆ* *ಜಿಲ್ಲಾ ಉಸ್ತವಾರಿ ಸಚಿವ ಸಂತೋಷ್ ಅವರಿಂದ ಉನ್ನತ ಮಟ್ಟದ ಸಭೆ* April 17, 2025
ಕಳ್ಳತನಕ್ಕೆ ಯತ್ನಿಸಿದ ದಂಡುಪಾಳ್ಯ ಮಾದರಿ ಗ್ಯಾಂಗ್.ಅರೆಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿದ ಸಾರ್ವಜನಿಕರು. April 16, 2025
ನಿವೃತ್ತ IPS ಕೊಲೆಗೆ ಆ ಯುವತಿಯ ನಂಟೇ ಕಾರಣವಾಯಿತಾ..ದೈತ್ಯನನ್ನು ಮುಗಿಸಿದ್ದೇನೆಂದ ಪತ್ನಿ ಪಲ್ಲವಿ ವಿಡಿಯೋ ಕಾಲ್…. April 20, 2025
ಧಾರವಾಡ: ಕುಡಿಯುವ ನೀರಿನ ಸಮಸ್ಯೆ ಚರ್ಚೆ* *ಜಿಲ್ಲಾ ಉಸ್ತವಾರಿ ಸಚಿವ ಸಂತೋಷ್ ಅವರಿಂದ ಉನ್ನತ ಮಟ್ಟದ ಸಭೆ* April 17, 2025
ಕಳ್ಳತನಕ್ಕೆ ಯತ್ನಿಸಿದ ದಂಡುಪಾಳ್ಯ ಮಾದರಿ ಗ್ಯಾಂಗ್.ಅರೆಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿದ ಸಾರ್ವಜನಿಕರು. April 16, 2025
ಸಂಡೇ ಆದರೂ ಸಿಟಿ ರೌಂಡ್ಸ್ ಹೊಡೆದ ಕಮೀಷನರ್.ಮಳೆ ಹಾಗೂ ತೆರೆದ ಚರಂಡಿ ವೀಕ್ಷಣೆ.ಕರ್ತವ್ಯದ ಜೊತೆಗೆ ಕ್ರಿಕೆಟ್ ಆಡಿದ ಡಾ: ಈಶ್ವರ ಉಳ್ಳಾಗಡ್ಡಿ.
ಮುಖ್ಯಾಂಶಗಳು ನಿವೃತ್ತ IPS ಕೊಲೆಗೆ ಆ ಯುವತಿಯ ನಂಟೇ ಕಾರಣವಾಯಿತಾ..ದೈತ್ಯನನ್ನು ಮುಗಿಸಿದ್ದೇನೆಂದ ಪತ್ನಿ ಪಲ್ಲವಿ ವಿಡಿಯೋ ಕಾಲ್…. Posted on April 20, 2025 by Udaya Varthe
ಮುಖ್ಯಾಂಶಗಳು ಧಾರವಾಡ: ಕುಡಿಯುವ ನೀರಿನ ಸಮಸ್ಯೆ ಚರ್ಚೆ* *ಜಿಲ್ಲಾ ಉಸ್ತವಾರಿ ಸಚಿವ ಸಂತೋಷ್ ಅವರಿಂದ ಉನ್ನತ ಮಟ್ಟದ ಸಭೆ* Posted on April 17, 2025April 17, 2025 by Udaya Varthe
Hubli-Dharwad ಮುಖ್ಯಾಂಶಗಳು ಕಳ್ಳತನಕ್ಕೆ ಯತ್ನಿಸಿದ ದಂಡುಪಾಳ್ಯ ಮಾದರಿ ಗ್ಯಾಂಗ್.ಅರೆಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿದ ಸಾರ್ವಜನಿಕರು. Posted on April 16, 2025April 16, 2025 by Udaya Varthe
Hubli-Dharwad ಮುಖ್ಯಾಂಶಗಳು ಹೊರ ರಾಜ್ಯದವರಿಂದ ಅಪರಾಧ ಕೃತ್ಯ.. ಜಿಲ್ಲಾವಾರು ಮಾಹಿತಿ ಸಂಗ್ರಹಿಸಲು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡುವಂತೆ ಮಾನ್ಯ ಗೃಹ ಸಚಿವರಲ್ಲಿ ಮನವಿ. Posted on April 16, 2025 by Udaya Varthe
Hubli-Dharwad ಮುಖ್ಯಾಂಶಗಳು ಬಾಲಕಿ ಹತ್ಯೆಗೈದ ಆರೋಪಿ ಎನ್ಕೌಂಟರ್ ಪ್ರಕರಣ… ಹಂತಕನ ಪೋಟೋ ರಿಲೀಸ್ ಮಾಡಿದ ಪೊಲೀಸರು… Posted on April 16, 2025 by Udaya Varthe
Hubli-Dharwad ಮುಖ್ಯಾಂಶಗಳು ಬಾಲಕಿಯ ಕೊಲೆಗಾರನ ಶವ ಏನ್ಮಾಡೋದು..ಅನಾಥವಾಯ್ತಾ ಪಾಪಿಯ ಶವ.. Posted on April 15, 2025April 15, 2025 by Udaya Varthe
Hubli-Dharwad ಮುಖ್ಯಾಂಶಗಳು ಬಾಲಕಿ ಮರ್ಡರ್ ಪ್ರಕರಣ ಸಿಐಡಿಗೆ..ಹುಬ್ಬಳ್ಳಿಗೆ ಆಗಮಿಸಿದ ಅಧಿಕಾರಿಗಳ ತಂಡ.. Posted on April 15, 2025April 15, 2025 by Udaya Varthe
Hubli-Dharwad ಮುಖ್ಯಾಂಶಗಳು ಐದು ಕದ್ದ..ಇನ್ನೊಂದು ಕದಿಲಿಕ್ಕೆ ಹೋದ..ಪೋಲೀಸರ ಕೈಗೆ ಸಿಕ್ಕ..ಕಳ್ಳನ ಅತಿ ಆಸೆ..ಜೈಲು ಪಾಲಾದ. Posted on April 14, 2025 by Udaya Varthe