ನಗರಾಭಿವೃದ್ಧಿ ಇಲಾಖೆ ಎಡವಟ್ಟು.ಸತ್ತವರನ್ನು ವರ್ಗಾವಣೆ ಮಾಡಿದ ಇಲಾಖೆ.ವಿಧಾನಸೌದದಲ್ಲಿ ನಡೀತಾ ಇದೆ ಡೊಂಬರಾಟ..!!
ಬೆಂಗಳೂರು:- ರಾಜ್ಯ ಸರಕಾರ ಹೊರಡಿಸಿದ ಜನರಲ್ ಟ್ರಾನ್ಸ್ ಪರ್ ಅವದಿ ಇಂದಿಗೆ ಕೊನೆ ಆಗುತ್ತಿರುವ ಹಿನ್ನೆಲೆಯಲ್ಲಿ ನೌಕರರ ವರ್ಗಾವಣೆಯಲ್ಲಿ ವಿಧಾನಸೌಧದಲ್ಲಿ ಸಚಿವರ ಸಹಾಯಕರು ಅವರು ಏನೇನ ಮಾಡತಾ ಇದ್ದಾರೆ ಅಂತಾ ಅವರಿಗೆ ಗೊತ್ತಿಲ್ಲಾ.ಪ್ರಸಾದ ಬಂದು ಮುಟ್ಟಿದರೆ ಸಾಕು ಯಾವುದು ಆಗಬಾರದು ಅದು ಟಕಾ ಟಕ್ ಅಂತಾ ಟೈಪ್ ಆಗೇ ಬಿಡುತ್ತೇ.