ಯಾದಗಿರಿ ಪಿಎಸ್ಐ ಸಾವು ಪ್ರಕರಣ..MLA ಮತ್ತು ಅವನ ಮಗನ್ನ ಆರೆಸ್ಟ್ ಮಾಡಿ.ಅವರಿಬ್ಬರೂ ಜೈಲಲ್ಲಿರಬೇಕು ಪಿಎಸ್ಐ ಪತ್ನಿಯ ಅಳಲು..

Share to all

ಯಾದಗಿರಿ ಪಿಎಸ್ಐ ಸಾವು ಪ್ರಕರಣ..MLA ಮತ್ತು ಅವನ ಮಗನ್ನ ಆರೆಸ್ಟ್ ಮಾಡಿ.ಅವರಿಬ್ಬರೂ ಜೈಲಲ್ಲಿರಬೇಕು ಪಿಎಸ್ಐ ಪತ್ನಿಯ ಅಳಲು..

ಯಾದಗಿರಿ:- ಯಾದಗಿರಿ ನಗರ ಪೋಲೀಸ ಠಾಣೆಯ ಪಿಎಸ್ಐ ಪರಶುರಾಮ ಸಾವು ಪ್ರಕರಕ್ಕೆ ಟ್ವಿಸ್ಟ್ ಸಿಕ್ಕಿದ್ದು ಪಿಎಸ್ಐ ಪರಶುರಾಮ ಪತ್ನಿ ಶ್ವೇತಾ ಶಾಸಕ ಚೆನ್ನಾರೆಡ್ಡಿ ಪಾಟೀಲ ಹಾಗೂ ಅವನ ಪುತ್ರ ಪಂಪಣ್ಣಗೌಡ ವಿರುದ್ದ ಆರೋಪ ಮಾಡಿದ್ದಾರೆ.

ನನ್ನ ಪತಿಯ ಸಾವಿಗೆ ಎಂಎಲ್ ಎ ಹಾಗೂ ಅವರ ಪುತ್ರ ಕಾರಣ.ಅವರನ್ನು ಆರೆಸ್ಟ್ ಮಾಡಿ ಅವರು ಜೈಲಲ್ಲಿರಬೇಕು ಅವರು ಜೈಲಿಗೆ ಹೋಗೋದನ್ನ ನಾನು ಮತ್ತು ನನ್ನಗ ಟಿವಿಯಲ್ಲಿ ನೋಡಬೇಕು ಎಂದು ಪಿಎಸ್ಐ ಪತ್ನಿ ಸ್ವೇತಾ ತನ್ನ ಅಳಲು ತೋಡಿಕೊಂಡಿದ್ದಾಳೆ..

ಉದಯ ವಾರ್ತೆ
ಯಾದಗಿರಿ.


Share to all

You May Also Like

More From Author