ಪತ್ರಿಕೋದ್ಯಮದಿಂದ ರಾಜಕೀದಯತ್ತ.!!
ಹುಬ್ಬಳ್ಳಿ ರಿಪೋರ್ಟರ್ ಈಗ ಯುವತ್ ಕಾಂಗ್ರೆಸ್ ಅದ್ಯಕ್ಷ ಸ್ಥಾನದ ಕ್ಯಾಂಡಿಡೇಟ್..
ಹುಬ್ಬಳ್ಳಿ:-ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದ ಮಲಿಕ್ ನಧಾಫ ಇದೀಗ ಪತ್ರಿಕೋದ್ಯಮದ ಜೊತೆಗೆ ರಾಜಕೀಯದತ್ತ ಮುಖ ಮಾಡಿದ್ದಾರೆ.ಧಾರವಾಡ ಜಿಲ್ಲೆಯ ಗ್ರಾಮಾಂತರ ಕಾಂಗ್ರೆಸ್ ನ ಜಿಲ್ಲಾದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ..