“ಮಣ್ಣು ಲೂಟಿ ಪ್ರಕರಣ”- ಪ್ರಕರಣದಿಂದ ಬಚಾವಾಗಲು “ಭ್ರಷ್ಟರ” ಹರಸಾಹಸ…!!!
ನಕಲಿ ದಾಖಲೆ ಸೃಷ್ಟಿಸಲು ಅಧಿಕಾರಗಳೇ ಸಾಥ್ ನೀಡಿದರಾ…!!!!
ನವಲಗುಂದ: ಐತಿಹಾಸಿಕ ಹಿನ್ನೆಲೆ ಹೊಂದಿರುವ ಗುಡ್ಡದ ಮಣ್ಣು ಕದ್ದಿರುವ ಪ್ರಕರಣದಿಂದ ಬಚಾವಾಗಲು ಭ್ರಷ್ಟರು ಹರಸಾಹಸ ನಡೆಸುತ್ತಿದ್ದು, ಅದಕ್ಕಾಗಿ ವ್ಯವಸ್ಥಿತಿ ಕುತಂತ್ರ ಮಾಡುವುದು ರಹಸ್ಯವಾಗಿ ಉಳಿದಿಲ್ಲ.