ಹುಬ್ಬಳ್ಳಿಯಲ್ಲಿ ನಡೆದಿರುವುದು ಚಾಕು ಇರಿತ ಅಲ್ಲಾ.ಕಮೀಷನರ್ ಎನ್ ಶಶಿಕುಮಾರ್ ಸ್ಪಷ್ಟನೆ.

Share to all

ಹುಬ್ಬಳ್ಳಿಯಲ್ಲಿ ನಡೆದಿರುವುದು ಚಾಕು ಇರಿತ ಅಲ್ಲಾ.ಕಮೀಷನರ್ ಎನ್ ಶಶಿಕುಮಾರ್ ಸ್ಪಷ್ಟನೆ.

ಹುಬ್ಬಳ್ಳಿ:- ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ನಡೆದ ಘಟನೆ ಯಾವುದೇ ಚಾಕು ಇರಿತ,ಡಿಜೆ,ಗಣೇಶ ವಿಸರ್ಜನೆ ಸಮಯದಲ್ಲಿ ಆಗಿಲ್ಲಾ.ಅದು ಅವರ ವೈಕ್ತಿಕ ಘಟನೆಯಿಂದ ಆಗಿದ್ದು ಅಂತಾ ಕಮೀಷನರ್ ಎನ್.ಶಶಿಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

ಮತ್ತಿನ್ನೇನು ಮಾತನಾಡಿದ್ದಾರೆ ಕೇಳಿ

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author