ಹುಡುಗಿ ವಿಚಾರಕ್ಕೆ ಬುದ್ದಿವಾದ.ಮಹಿಳೆಗೆ ಚಾಕುವಿನಿಂದ ಇರಿದ ಭೂಪ..ಆರೋಪಿ ಆರೆಸ್ಟ್.

Share to all

ಹುಡುಗಿ ವಿಚಾರಕ್ಕೆ ಬುದ್ದಿವಾದ.ಮಹಿಳೆಗೆ ಚಾಕುವಿನಿಂದ ಇರಿದ ಭೂಪ..ಆರೋಪಿ ಆರೆಸ್ಟ್.

ಹುಬ್ಬಳ್ಳಿ:- ಹುಡುಗಿ ವಿಚಾರಕ್ಕೆ ಬುದ್ದಿವಾದ ಹೇಳಿದ್ದಕ್ಕೆ ಮಹಿಳೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಹಳೇಹುಬ್ಬಳ್ಳಿ ಪೋಲೀಸರು ಆರೆಸ್ಟ್ ಮಾಡಿದ್ದಾರೆ..

ನೀಲಾ ಹಂಪಣ್ಣವರ ಎಂಬ ಮಹಿಳೆಗೆ ಚಾಕುವಿನಿಂದ ಹೊಟ್ಟೆಯ ಎಡಭಾಗಕ್ಕೆ ಚಾಕುವಿನಿಂದ ಮಹೇಶ ಇರಿದಿದ್ದಾನೆ.ಈಗ ಮಹಿಳೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author