ಸಿಎಂ ವಿರುದ್ಧ ಎಫ್​ಐಆರ್ ದಾಖಲಿಸಲು ಸೂಚನೆ. ಎಫ್​ಐಆರ್ ರೆಡಿ ಆಯ್ತು ಮೈಸೂರು ಲೋಕಾಯುಕ್ತ ಕಛೇರಿಯಲ್ಲಿ.

Share to all

ಸಿಎಂ ವಿರುದ್ಧ ಎಫ್​ಐಆರ್ ದಾಖಲಿಸಲು ಸೂಚನೆ.
ಎಫ್​ಐಆರ್ ರೆಡಿ ಆಯ್ತು ಮೈಸೂರು ಲೋಕಾಯುಕ್ತ ಕಛೇರಿಯಲ್ಲಿ.

ಮೈಸೂರು:-ಮುಡಾ ಹಗಣರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಎಡಿಜಿಪಿ ಸೂಚನೆ ಮೇರೆಗೆ ಎಫ್​ಐಆರ್ ಸಿದ್ಧಗೊಂಡಿದೆ.

ಸಿಎಂ ಮೈಸೂರಿನಲ್ಲಿ ಇರುವಾಗಲೇ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್ ರೆಡಿಯಾಗಿದ್ದು.ಎಡಿಜಿಪಿ ಮನೀಷ್ ಕರ್ಬೀಕರ್ ಸೂಚನೆ ಮೇರೆಗೆ ಎಫ್​ಐಆರ್ ತಯಾರಾಗಿದೆ ಎನ್ನಲಾಗಿದೆ.
ಲೋಕಾಯುಕ್ತ ಎಸ್​ಪಿ ಉದೇಶ್ ನೇತೃತ್ವದಲ್ಲಿ ದಾಖಲಾಗುತ್ತಿರುವ ಎಫ್​ಐಆರ್.45ಕ್ಕೂ ಹೆಚ್ಚು ಪುಟಗಳಿರುವ ದಾಖಲಾತಿಗಳೊಂದಿಗೆ
ಲೋಕಾಯುಕ್ತ ಅಧಿಕಾರಿಗಳು ಟೈಪ್ ಮಾಡುತ್ತಿದ್ದು
ಕೆಲವೇ ಕ್ಷಣಗಳಲ್ಲಿ ಅಧಿಕೃತವಾಗಿ ಎಫ್ ಐ ಆರ್ ದಾಖಲಾಗಲಿದೆ.

ಉದಯ ವಾರ್ತೆ
ಮೈಸೂರು.


Share to all

You May Also Like

More From Author