ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿಗೆ ಮೂವರ ನೇಮಕ.ನಾಮನಿರ್ದೇಶಿತ ಸದಸ್ಯರಾಗಿ ನೇಮಕ ಮಾಡಿ ಸರಕಾರದ ಆದೇಶ.
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹುಬ್ಬಳ್ಳಿಯ ಓರ್ವ ಮಹಿಳೆ ಮತ್ತು ಧಾರವಾಡದ ಇಬ್ಬರನ್ನು ನಾಮ ನಿರ್ಧೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಹುಬ್ಬಳ್ಳಿಯ ಸುನಿತಾ ಹುರಕಡ್ಲಿ.ಧಾರವಾಡದ ಮಂಜುನಾಥ ಬೋವಿ ಹಾಗೂ ಶಿವಾನಂದ ಮೆಣಸಿನಕಾಯಿ
ಅವರನ್ನ ನೇಮಕ ಮಾಡಿ ಆದೇಶ ಮಾಡಲಾಗಿದೆ.