ಜನಪ್ರತಿನಿದಿಗಳ ಕೈಗೊಂಬೆಯಾದರಾ ಪಾಲಿಕೆಯ ಅಧಿಕಾರಿಗಳು..ಜೋನ್ ನಾಲ್ಕರಲ್ಲಿ ಬೊಂಬೆಯಾಟ..ಏನ್ರೀ ಕಮೀಷನರ್ ಸಾಹೇಬ್ರೇ ಇದು.
ಹುಬ್ಬಳ್ಳಿ:- ಹೌದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ AEE ಅಂತಾ ಸರಕಾರ ಜಗದೀಶ ದೊಡಮನಿ ಅವರನ್ನ ಆದೇಶ ಮಾಡಿ ಕಳಿಸಿದೆ.ಸರಕಾರದ ಆದೇಶ ಪಾಲನೆ ಮಾಡಿದ ಹಿಂದಿನ ಕಮೀಷನರ್ ಜೋನ್ -4 ಕ್ಕೆ AEE ಅಂತಾ ಆದೇಶ ಮಾಡಿದ್ದೂ ಆಗಿದೆ.ಆದರೆ ಈಗ ಅಲ್ಲಿ ನಡೆದಿರುವುದು ಹಗಲು ಬೊಂಬೆಯಾಟ.
