ನೇಹಾಳ ಕುಟಂಬಸ್ಥರೊಂದಿಗೆ ಹೋಮ್ ಮಿನಿಸ್ಟರ್ ಗೌಪ್ಯ ಮಾತುಕತೆ.ಸ್ಥಳೀಯ ಮುಖಂಡರನ್ನು ಹೊರಗೆ ಕಳಿಸಿ ಮಾತುಕತೆ..

Share to all

ನೇಹಾಳ ಕುಟಂಬಸ್ಥರೊಂದಿಗೆ ಹೋಮ್ ಮಿನಿಸ್ಟರ್ ಗೌಪ್ಯ ಮಾತುಕತೆ.ಸ್ಥಳೀಯ ಮುಖಂಡರನ್ನು ಹೊರಗೆ ಕಳಿಸಿ ಮಾತುಕತೆ..

ಹುಬ್ಬಳ್ಳಿ:-ನೇಹಾ ಹಿರೇಮಠ ಹತ್ಯೆಯ ಹಿನ್ನೆಲೆಯಲ್ಲಿ ಇಂದು ಗೃಹ ಮಂತ್ರಿ ಜಿ.ಪರಮೇಶ್ವರ ನೇಹಾ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಂತರ ಹೋಮ್ ಮಿನಿಸ್ಟರ್ ಜೊತೆಗೆ ಬಂದಿದ್ದ ಕಾಂಗ್ರೆಸ್ ಮುಖಂಡರನ್ನು ಹೊರಗೆ ಕಳಿಸಿ ಅರ್ಧಘಂಟೆಗಳ ಕಾಲ ನಿರಂಜನ ಹಿರೇಮಠ ಗೃಹ ಮಂತ್ರಿಗಳೊಂದಿಗೆ ಗೌಪ್ಯ ಮಾತುಕತೆ ನಡೆಸಿದರು.

ಮಾತುಕತೆಯ ಸಂದರ್ಭದಲ್ಲಿ ನೇಹಾ ತಾಯಿ ಗೀತಾ ಶಾಸಕ ಕೋನರೆಡ್ಡಿ ಉಪಸ್ಥಿತರಿದ್ದರು.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author