ಧರೆಯ ನುಂಗಿದ ದುರುಳರ ಬಿಗ್ ಸ್ಟೋರಿ..ಕೋಟಿ ಕೋಟಿ ಹಗರಣದ ಪಾಲಿಕೆಯ ಪಂಚ ಪಾಂಡವರ ನುಂಗಣ್ಣರ ಇಂಚಿಂಚು ಸ್ಟೋರಿ.. ಉದಯ ವಾರ್ತೆಯಲ್ಲಿ ವೀಕ್ಷಿಸಿ..

Share to all

ಧರೆಯ ನುಂಗಿದ ದುರುಳರ ಬಿಗ್ ಸ್ಟೋರಿ..ಕೋಟಿ ಕೋಟಿ ಹಗರಣದ ಪಾಲಿಕೆಯ ಪಂಚ ಪಾಂಡವರ ನುಂಗಣ್ಣರ ಇಂಚಿಂಚು ಸ್ಟೋರಿ.. ಉದಯ ವಾರ್ತೆಯಲ್ಲಿ ವೀಕ್ಷಿಸಿ..

ಹುಬ್ಬಳ್ಳಿ:- ಧರೆಯ ನುಂಗಿದ ಐವರು ದುರುಳರು ಯಾರು..? ಅವರು ಯಾವ ಜೋನಲ್ ಅಧಿಕಾರಿಗಳು ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡಲಿದೆ ಉದಯ ವಾರ್ತೆ..

ಎಲ್ಲದಕ್ಕೂ ಆ ಪರಮಾತ್ಮನ ತೋರಿಸುವ ಟೀಮ್ ಲೀಡರ್ ಅಧಿಕಾರಿಯ ಒಂದೊಂದೇ ಅಸಲಿಯತ್ತನ್ನ ಬೆನ್ನತ್ತಿರುವ ಉದಯ ವಾರ್ತೆ ಈಗ ಕೋಟಿ ಕೋಟಿ ಬೆಲೆಬಾಳುವ ಧರೆಯ ನುಂಗಿದ ದೊರೆಯ ಹಿಸ್ಟರಿಯನ್ನು ಬಿಚ್ಚಡಲಿದೆ.ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲಾ ಇಡೀ ರಾಜ್ಯವೇ ನೋಡಲೇ ಬೇಕಾದ ಸ್ಟೋರಿ ಅದು..

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author