ಬೆಂಗಳೂರು
ಆಡಳಿತಾತ್ಮಕ ಹಿತದ್ರಷ್ಟಿಯಿಂದ ಆರು IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.ಮುನಿಶ್ ಮೌದ್ಗಿಲ್ ಸ್ಪೆಷಲ್ ಕಮೀಷನರ್ (ಕಂದಾಯ) ಬಿಬಿಎಂಪಿ ಬೆಂಗಳೂರು.ಶ್ರೀಮತಿ ಸ್ನೇಹಲ್ ಆರ್ ಜೋನಲ್ ಕಮೀಷನರ್ ಬಿಬಿಎಂಪಿ (ಯಲಹಂಕಾ) ಬೆಂಗಳೂರು ಸೇರಿದಂತೆ ಹಲವು ಅಧಿಕಾರಿಗಳ ವರ್ಗಾವಣೆ ಮಾಡಿ ಸರಕಾರ ಹೊರಡಿಸಿದ ಆದೇಶದ ಪಟ್ಟಿ
ಉದಯ ವಾರ್ತೆ ಬೆಂಗಳೂರು